ಸೋಮವಾರ, ಜನವರಿ 24, 2011

ಜೊತೆಗೂಡಿ ಸಾಗೋಣ

ಆತ್ಮೀಯರೇ,
                  ಈ ತಾಣವನ್ನು 'ಕವಿಕಿರಣ' ಪತ್ರಿಕೆ, ಕವಿ ಪ್ರಕಾಶನದ ಪ್ರಕಟಣೆಗಳು ಹಾಗೂ ಕವಿಮನೆತನದ ಬಂಧುಬಳಗದವರ ಕೃತಿಗಳ ಪ್ರಚಾರದ ಸಲುವಾಗಿ ತೆರೆಯಲಾಗಿದೆ. ಎಲ್ಲಾ ಬಂಧು-ಬಳಗದವರು ಇದರ ಸದುಪಯೋಗಪಡಿಸಿಕೊಳ್ಳಲು ವಿನಂತಿಸಿದೆ. ಸಂಬಂಧಗಳ ಬೆಸುಗೆಗಾಗಿ ಇದು ಇನ್ನೊಂದು ಹೆಜ್ಜೆ. ಜೊತೆಗೂಡಿ ನಡೆಯೋಣ.
                                                                                                    ನಿಮ್ಮವನು,
ಕ.ವೆಂ. ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ